supta
ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....
ಅಂಬಿಕಾತನಯದತ್ತ
April 23, 2011
ವೇದನೆಗೆ... ಸಂವೇದನೆ .
ಅಖಂಡ ಬದುಕಿಗಿಷ್ಟು
ಬೇಕು ಸಂವೇದನೆ
ಬದುಕು ಧಾವಂತ ...ಪ್ರಕ್ಷುಬ್ದ
ನಡುಗಡ್ಡೆಯಲ್ಲಿ ಯಮ ಯಾತನೆ ..
ಬುದ್ದ ಪಟ್ಟ ದುಃಖ ನಲುಗಿ
ಜೋತುಬಿದ್ದಿತ್ತು ...
ಬದುಕು ಬಾವಲಿಯಂತೆ..
ಗರ್ಭಗುಡಿಯ ಕಗ್ಗತ್ತಲಲ್ಲಿ
ಮೊಗೆದಷ್ಟೂ ಕತ್ತಲೆ..
ಕತ್ತಲಲ್ಲಿ ಕಣ್ಣು ಕುರುಡು
ಯಾರದೋ ಸಾವು ನನ್ನ ಊರಿಗೆಲ್ಲ ಸೂತಕ ..
ಬುದ್ದ ಪಟ್ಟ ದುಃಖ ..
ಹುಡುಕಾಟದಲ್ಲಿ ಬದುಕು ತಲ್ಲಣ
No comments:
Post a Comment
Newer Post
Older Post
Home
No comments:
Post a Comment